ಎಲ್ಲವೂ ಮುಗಿದ ಮೇಲೆ ಉಳಿದಿದ್ದೇನು.....? ಎಲ್ಲವೂ ಪ್ರಾರಂಭವಾಗುವ ಮುನ್ನ ಇದ್ದದ್ದೇನು....? ಪ್ರಾರಂಬಿಸುವಾಗ ಜಗತ್ತನ್ನು ಗೆದ್ದುಬಿಡುವಾಸೆ ಗೆದ್ದುಬಿಟ್ಟಾಗ.... ಗೆದ್ದದ್ದೇಕೆ ಎನ್ನುವ ಯಕ್ಷ ಪ್ರಶ್ನೆ ಅದಕ್ಕೊಂದೆ ಉತ್ತರ ಇದು ಜೀವನ ತಮ್ಮ....
ಸ್ವಗ್ರಾಮ ಬಸವನದುರ್ಗ, ಹೊಸಪೇಟೆಗೆ ತೀರ ಸಮೀಪದಲ್ಲಿರುವ ಸ್ವಲ್ಪ ಹಳೆಯ ಹಳ್ಳಿ. ಪತ್ರಿಕೋದ್ಯಮದಲ್ಲಿ ಡಿಗ್ರಿ & ಮಾಸ್ಟರ್ಸ ಓದಿದ್ದು ಮೈಸೂರಿನಲ್ಲಿ. ಸದ್ಯ ಕೆಲಸ ಮಾಡುತ್ತಿರುವುದು ಜೀ ಕನ್ನಡದ ಮನಾರಂಜನೆ ಕಾರ್ಯಮಕಗಳ ವಿಭಾಗದಲ್ಲಿ.